Advertisement
ಉದ್ಯಾವರ ಸಂಪಿಗೆನಗರದ ಕೃಷ್ಣ ಜಿ. ಕೋಟ್ಯಾನ್ ಮತ್ತು ಇತರ 40 ಮಂದಿ ಸೇರಿ ನಾಡದೋಣಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದರು. ಜು. 25ರಂದು ಮೀನುಗಾರಿಕೆ ಮುಗಿಸಿ ದೋಣಿ ಮತ್ತು ಬಲೆಯನ್ನು ನದಿ ಬದಿಯಲ್ಲಿ ಕಟ್ಟಿ ಹಾಕಿದ್ದರು. ಜು. 26ರಂದು ಬೆಳಗ್ಗೆ ಮೀನುಗಾರಿಕೆಗೆ ಹೋಗಲೆಂದು ಬಂದು ನೋಡಿದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿತ್ತು.
Advertisement
ಉದ್ಯಾವರ: ನಾಡದೋಣಿಯ ಹಿತ್ತಾಳೆ ರಿಂಗ್ ಕಳವು
11:00 AM Jul 27, 2019 | keerthan |