Advertisement

ಇಂದು ಕಾಂಗ್ರೆಸ್‌ ವಿರುದ್ಧ ಬಿಜೆಪಿ ಚಿಪ್ಪು ಹಿಡಿದು ಪ್ರತಿಭಟನೆ: ರವಿಕುಮಾರ್‌

10:59 PM Apr 21, 2024 | Team Udayavani |

ದಾವಣಗೆರೆ: ರಾಜ್ಯದ ಜನರಿಗೆ ಚಿಪ್ಪು ನೀಡಿರುವ, ಭಯೋತ್ಪಾದಕ ಕೃತ್ಯವೆಸಗುವವರಿಗೆ ಸಹಕಾರ ನೀಡುತ್ತಿರುವ ಕಾಂಗ್ರೆಸ್‌ ಸರಕಾರದ ವಿರುದ್ಧ ಎ.22ರಂದು ರಾಜ್ಯಾದ್ಯಂತ ತೆಂಗಿನ ಚಿಪ್ಪು ಹಿಡಿದು ಪ್ರತಿಭಟನೆ ಮಾಡಲಾಗುವುದು ಎಂದು ವಿಧಾನ ಪರಿಷತ್‌ ವಿಪಕ್ಷ ಮುಖ್ಯ ಸಚೇತಕ ಎನ್‌. ರವಿಕುಮಾರ್‌ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರು ನೀಡಲು ಯೋಗ್ಯತೆ ಇಲ್ಲದ ಸರಕಾರ ರೈತರಿಗೆ ನೀಡಲಾಗುತ್ತಿದ್ದ 4 ಸಾ.ರೂ., ವಿದ್ಯಾನಿಧಿ, ಹೈನುಗಾರಿಕೆ ಪ್ರೋತ್ಸಾಹಧನ ನೀಡದೆ ಎಲ್ಲರಿಗೂ ಅಕ್ಷರಶಃ ಚಿಪ್ಪು ನೀಡಿದೆ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next