Advertisement

ಶಿರಸಿ: ಕೂಡ್ಲಗಿ ಶಾಸಕ ರಾಜೀನಾಮೆ

12:48 PM Mar 31, 2023 | Team Udayavani |

ಶಿರಸಿ: ಆರು ಬಾರಿ ಶಾಸಕರಾಗಿದ್ದ ಕೂಡ್ಲಗಿಯ ಬಿಜೆಪಿ ಹಿರಿಯ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಶಿರಸಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಶುಕ್ರವಾರ ರಾಜೀನಾಮೆ ಸಲ್ಲಿಸಿದರು.

Advertisement

ಈ ಹಿಂದೆ ಕಾಂಗ್ರೆಸ್ ನಿಂದ ಕಾಂಗ್ರೆಸ್ ನಿಂದ ನಾಲ್ಕು ಸಲ ಮೊಳಕಾಲ್ ಮೂರು, ಒಂದು ಸಲ ಬಳ್ಳಾರಿ ಗ್ರಾಮೀಣ, 2018ರಲ್ಲಿ ಬಿಜೆಪಿಯಿಂದ ಕೂಡ್ಲಗಿ ಶಾಸಕರಾಗಿ ಕಾರ್ಯ ಮಾಡಿದ್ದರು‌. ಧರಂ ಸಿಂಗ್‌ ರ ಅವಧಿಯಲ್ಲಿ ಉಪ ಸಭಾಪತಿಗಳಾಗಿ, ಸಿದ್ದರಾಮಯ್ಯ ಅವರ ಅವಧಿಯಲ್ಲಿ ನಂಜುಂಡಪ್ಪ ಅನುಷ್ಟಾನ ಸಮಿತಿ ಅಧ್ಯಕ್ಷರಾಗಿ ಕಾರ್ಯ ಮಾಡಿದ್ದರು.

ರಾಜೀನಾಮೆ‌ ಸಲ್ಲಿಕೆ ವೇಳೆ ಕೂಡ್ಲಗಿಯ ಕೆಲ ಆಪ್ತರು, ಶಿರಸಿಯ ಕಾಂಗ್ರೆಸ್ಸಿಗ ದೀಪಕ ದೊಡ್ಡೂರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next