Advertisement

Road Mishap; ಬೈಕ್‌- ಸ್ಕೂಟಿ ಢಿಕ್ಕಿ ; ಇಬ್ಬರಿಗೆ ಗಾಯ

12:25 AM Jan 13, 2024 | Team Udayavani |

ಕುಂದಾಪುರ : ಇಲ್ಲಿನ ಚಿಕ್ಕನ್‌ಸಾಲ್‌ ರಸ್ತೆಯ ಅಂಚೆ ಕಚೇರಿ ಎದುರಿನಲ್ಲಿ ಬೈಕ್‌ ಹಾಗೂ ಸ್ಕೂಟರ್‌ ಢಿಕ್ಕಿಯಾಗಿ ಸವಾರರಾದ ಪೃಥ್ವಿರಾಜ ಹಾಗೂ ಕೆ. ನರಸಿಂಹ ಅವರು ಗಾಯಗೊಂಡ ಘಟನೆ ಜ. 12ರಂದು ಬೆಳಗ್ಗೆ 8.20ರ ಸುಮಾರಿಗೆ ಸಂಭವಿಸಿದೆ.

Advertisement

ಗಾಯಗೊಂಡ ಇಬ್ಬರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಕ್‌ ಸವಾರ ಪೃಥ್ವಿರಾಜ ವಿರುದ್ಧ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next