Advertisement

ಆತ್ರಾಡಿ: ಬೈಕ್‌ ಢಿಕ್ಕಿ; ಪಾದಚಾರಿ ಗಂಭೀರ

10:29 PM Mar 05, 2023 | Team Udayavani |

ಕೊಲ್ಲೂರು: ವಂಡ್ಸೆಯಿಂದ ಬಗ್ವಾಡಿ ಮಾರ್ಗವಾಗಿ ಮನೆಗೆ ತೆರಳುತ್ತಿದ್ದ ಪಾದಚಾರಿಗೆ ಬೈಕ್‌ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ವಂಡ್ಸೆಯಿಂದ ಬಗ್ವಾಡಿಗೆ ತೆರಳುತ್ತಿದ್ದ ಮಾಧವ ಪೂಜಾರಿ ಎಂಬವರಿಗೆ ವಂಡ್ಸೆ-ಬಗ್ವಾಡಿ ರಸ್ತೆಯ ಆತ್ರಾಡಿ ಶಾಲೆಯ ಬಳಿ ಅತಿ ವೇಗದಿಂದ ಬಂದ ಬೈಕ್‌ ಢಿಕ್ಕಿ ಹೊಡೆದಿದೆ. ಅವರನ್ನು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next