Advertisement

ಬೀದರ: ಬೃಹತ್ ನಾಡ ಬಾವುಟ ಯಾತ್ರೆ

05:56 PM Nov 25, 2019 | Team Udayavani |

ಬೀದರ: ಜೈ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ಒಂದು ಕೀ.ಮೀ ಉದ್ದದ ಬೃಹತ್ ನಾಡ ಬಾವುಟ ಯಾತ್ರೆ ಸೋಮವಾರ ನಗರದಲ್ಲಿ ನಡೆಯಿತು.

Advertisement

ನಗರದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಿಂದ ರಂಗ ಮಂದಿರದವರೆಗೆ ಐತಿಹಾಸಿಕ ಯಾತ್ರೆ ನಡೆಸಲಾಯಿತು. ಈ ವೇಳೆ ನೂರಾರು ಶಾಲಾ ಮಕ್ಕಳು ಬಾವುಟ ಹಿಡಿದು ಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next