Advertisement

ಆಸ್ತಿ ವಿಚಾರದಲ್ಲಿ ಜಗಳ : ಗುಂಡು ಹಾರಿಸಿ ಮಹಿಳೆಯ ಕೊಲೆ, ಆರೋಪಿಯ ಬಂಧನ

08:06 PM Jun 12, 2022 | Team Udayavani |

ಭಾಲ್ಕಿ : ತಾಲ್ಲೂಕಿನ ಹಲಸಿ ತೂಗಾಂವ ಗ್ರಾಮದಲ್ಲಿ ಭಾನುವಾರ ಆಸ್ತಿ ಜಗಳದ ವಿಷಯದಲ್ಲಿ ಕವಿತಾ ಮೋಹನ ತುಳಜಾಪೂರೆ (35) ಅವರ ಮೇಲೆ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ.

Advertisement

ಆರೋಪಿ ಬಬ್ರುವಾಹನ ಕೆರಬಾ ತುಳಜಾಪೂರೆ ತನ್ನ ಹತ್ತಿರವಿದ್ದ ಲೈಸೆನ್ಸ್ ಹೊಂದಿದ್ದ ಬಂದೂಕಿನಿಂದ ಮಹಿಳೆಯ ಮೇಲೆ ಗುಂಡು ಹಾರಿಸಿ ಕೊಲೆಗೈದಿದ್ದಾನೆ.

ಘಟನೆಗೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದ್ದು, ಮೆಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಅತ್ಯಾಚಾರಕ್ಕೆ ತಡೆಯೊಡ್ಡಿದ್ದಕ್ಕೆ ಮಹಿಳೆಯ ಮುಖಕ್ಕೆ ಪೇಪರ್‌ ಕಟರ್‌ನಿಂದ ಹಲ್ಲೆ; 118 ಹೊಲಿಗೆ

Advertisement

Udayavani is now on Telegram. Click here to join our channel and stay updated with the latest news.

Next