Advertisement

Ramanagar; ಹಣ ದುರ್ಬಳಕೆ ಆರೋಪದಡಿ ಬಿಡದಿ ಪೊಲೀಸ್ ಠಾಣೆ ನಿರೀಕ್ಷಕ ಅಮಾನತು

12:52 PM Dec 14, 2023 | Team Udayavani |

ರಾಮನಗರ: ಹಣ ದುರ್ಬಳಕೆ ಆರೋಪ ಎದುರಿಸುತ್ತಿರುವ ಬಿಡದಿ ಪೊಲೀಸ್ ಠಾಣೆ ನಿರೀಕ್ಷಕ ಶಂಕರ್ ನಾಯಕ್ ಅವರನ್ನು ಅಮಾನತು ಮಾಡಲಾಗಿದೆ.

Advertisement

ಶಂಕರ್ ನಾಯಕ್ ಅಮಾನತ್ತುಗೊಳಿಸಿ ಕೇಂದ್ರ ವಲಯದ ಐಜಿಪಿ ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ:AUSvsPAK: ವಿದಾಯದ ಸರಣಿಯಲ್ಲಿ ವಾರ್ನರ್ ಮಿಂಚು; ಪಾಕ್ ವಿರುದ್ಧ ಭರ್ಜರಿ ಶತಕ

2022ರಲ್ಲಿ ಬೆಂಗಳೂರಿನ ಬ್ಯಾಟರಾಯನಪುರ ಠಾಣೆಯಲ್ಲಿ ಕೆಲಸ‌ ಮಾಡುತ್ತಿದ್ದ ಶಂಕರ್ ನಾಯಕ್ ಕಳ್ಳತನ ಆರೋಪಿಯಿಂದ ವಶಪಡಿಸಿಕೊಂಡ 72 ಲಕ್ಷ ರೂ.‌ಹಣವನ್ನು ಸರ್ಕಾರಿ ಖಜಾನೆಗೆ ಜಮೆ ಮಾಡದೆ ದುರ್ಬಳಕೆ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಇವರ ವಿರುದ್ದ ಎಫ್ಐಆರ್ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next