Advertisement

ಭಟ್ಕಳ: ಕಾರು ನಡುವೆ ಲಾರಿ ಅಪಘಾತ; ಚಾಲಕರು ಪ್ರಾಣಾಪಾಯದಿಂದ ಪಾರು

09:03 PM Aug 05, 2022 | Team Udayavani |

ಭಟ್ಕಳ: ತಾಲೂಕಿನ ವೆಂಕಟಾಪುರ ಸೇತುವೆಯ ಮೇಲೆ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿ ಅ ಲಾರಿ ಮಗುಚಿ ಬಿದ್ದು ಕೆಲ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯುಂಟಾಗಯಿತು.

Advertisement

ಕೇರಳದಿಂದ ಫ್ಲೈವುಡ್ ತುಂಬಿಕೊಂಡು ಪುಣೆಗೆ ಹೋಗುತ್ತಿರುವ ಲಾರಿ ಭಟ್ಕಳದ ಸರ್ಪನಕಟ್ಟೆಯಿಂದ ಶಿರಾಲಿಯ ಕಡೆಗೆ ಹೋಗುತ್ತಿದ್ದ ವೇಳೆ ಕಾರಿಗೆ ಢಿಕ್ಕಿ ಹೊಡೆದಿದೆ. ಇದರಿಂದಾಗಿ ಕಾರಿನ ಹಿಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ಫ್ಲೈವುಡ್ ತುಂಬಿದ ಲಾರಿಯು ಮಗುಚಿ ಬಿದ್ದಿದೆ.

ಇದನ್ನೂ ಓದಿ: ಪ್ರವೀಣ್‌ ನೆಟ್ಟಾರ್‌ ಕೊಲೆ-ಎನ್‌ಐಎಯಿಂದ ಪ್ರಕರಣ ದಾಖಲು

ಕಾರಿನಲ್ಲಿದ್ದ ಚಾಲಕನಿಗೆ ಯಾವುದೇ ಗಾಯಗಳಾಗದೇ ಪಾರಾಗಿದ್ದು, ಲಾರಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next