Advertisement

Belthangady ಖಾಸಗಿ-ಸಾರಿಗೆ ಬಸ್‌ ಮುಖಾಮುಖಿ ಢಿಕ್ಕಿ

12:40 AM Jun 30, 2024 | Team Udayavani |

ಬೆಳ್ತಂಗಡಿ: ಗುರುವಾಯನಕೆರೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ ಖಾಸಗಿ ಬಸ್‌ ಹಾಗೂ ಬೆಳ್ತಂಗಡಿಯಿಂದ ಗುರುವಾಯನಕೆರೆ ಕಡೆ ಸಾಗುತ್ತಿದ್ದ ಸಾರಿಗೆ ಬಸ್‌ ನಡುವೆ ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ಮಂದಿರ ಬಳಿ ಮುಖಾಮುಖಿ ಢಿಕ್ಕಿಯಾದ ಘಟನೆ ಜೂ. 29ರಂದು ನಡೆದಿದೆ.

Advertisement

ಸರಕಾರಿ ಬಸ್‌ ಚಾಲಕ ವಿನಯ ಖಾಸಗಿ ಬಸ್ಸಿಗೆ ಢಿಕ್ಕಿ ಹೊಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಖಾಸಗಿ ಬಸ್ಸಿನ ಚಾಲಕ ಖಾಲಿದ್‌ ಸರಕಾರಿ ಬಸ್ಸಿನ ಚಾಲಕ ವಿನಯ್‌ ಹಾಗೂ ಪ್ರಯಾಣಿಕರಾದ ಮುಜಾಂಬಿಲ್‌ ರೆಹಮಾನ್‌, ಜೆಸಿಂತಾ, ಹೊನ್ನಮ್ಮ ಗಾಯಗೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next