Advertisement

Belagavi: ಉದ್ಯಮಿ ಹ*ತ್ಯೆ ಪ್ರಕರಣ: ಪತ್ನಿ ಸೇರಿ ಮೂವರ ಬಂಧನ

01:08 AM Oct 18, 2024 | Team Udayavani |

ಬೆಳಗಾವಿ: ಆಂಜನೇಯ ನಗರದ ಉದ್ಯಮಿ ಸಂತೋಷ ಪದ್ಮನ್ನವರ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ಪತ್ನಿ ಉಮಾ ಸೇರಿ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Advertisement

ಸಂತೋಷ ಪತ್ನಿ ಉಮಾ, ಪವನ್‌ ಹಾಗೂ ಶೋಭಿತ ಗೌಡ ಬಂಧಿತರು. ಒಂದೂವರೆ ವರ್ಷದಿಂದ ಸಾಮಾಜಿಕ ಜಾಲದಲ್ಲಿ ಉಮಾಗೆ ಪವನ್‌, ಶೋಭಿತ್‌ ಪರಿಚಿತರು. ಪತಿ ಸಂತೋಷನ ಕಿರುಕುಳದಿಂದ ಬೇಸತ್ತಿದ್ದ ಉಮಾ ಇದರಿಂದ ಹೊರಬರಲು ಕೊಲೆ ಮಾಡಲು ಯೋಜನೆ ಮಾಡಿದ್ದಳು. ಇದಕ್ಕಾಗಿ 10 ಲಕ್ಷ ರೂ. ನೀಡುವುದಾಗಿ ಇಬ್ಬರಿಗೂ ಹೇಳಿದ್ದಳು.

 

 

Advertisement

Udayavani is now on Telegram. Click here to join our channel and stay updated with the latest news.

Next