Advertisement

Belagavi: ಕಬ್ಬಿನ ತೋಟಕ್ಕೆ ನುಗ್ಗಿದ ಕಾಡಾನೆ

10:58 AM May 14, 2023 | Team Udayavani |

ಯಮಕನಮರಡಿ : ಬೆಳಗಾವಿ‌ ಜಿಲ್ಲೆಯ ಉಳ್ಳಾಗಡ್ಡಿ ಖಾನಾಪೂರ ಹೊರವಲಯದ ಮಹಾವೀರ ಅವಟೆ ಅವರ ತೋಟದಲ್ಲಿ ರವಿವಾರ ಬೆಳಗ್ಗೆ ಆನೆಯೊಂದು ಕಾಣಿಸಿಕೊಂಡಿದೆ.

Advertisement

ಈ ಆನೆಯು ಹತ್ತರಗಿ ಟೋಲ್ ನಾಕಾ ಬಳಿಯ ಹೊಲಗಳಿಗ ನುಗ್ಗಿದ್ದು, ಕೆಲ ರೈತರ ಕಬ್ಬನ್ನು ತಿಂದಿದೆ.

ಸ್ಥಳಕ್ಕೆ ಧಾವಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು  ಮಹಾರಾಷ್ಟದ ಪಶ್ಚಿಮ ಭಾಗದಲ್ಲಿರುವ ಗುಡ್ಡ ಪ್ರದೇಶಕ್ಕೆ ಕಳುಹಿಸುವ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next