Advertisement

ಸಂತೋಷ ಹೊಂಗಲಗೆ ಚರ್ಮ ಶಿಲ್ಪಿ ಪ್ರಶಸ್ತಿ ಪ್ರದಾನ

07:28 PM Jul 03, 2022 | Team Udayavani |

ಬೆಳಗಾವಿ: ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ಡಾ|ಬಾಬು ಜಗಜೀವನರಾಂ ಚರ್ಮಕೈಗಾರಿಕಾ ಅಭಿವೃದ್ಧಿ ನಿಗಮ (ಲೀಡ್ಕರ್‌)ಬೆಂಗಳೂರಿನ ಅರಮನೆ ಮೈದಾನದಲ್ಲಿಆಯೋಜಿಸಿದ್ದ ರಾಜ್ಯಮಟ್ಟದಚರ್ಮ ಕುಶಲಕರ್ಮಿಗಳ ಸಮಾವೇಶಹಾಗೂ ಚರ್ಮಕುಶಲ ವಸ್ತುಪ್ರದರ್ಶನದಲ್ಲಿ ಬೆಳಗಾವಿಯಸಂತೋಷ ಹೊಂಗಲ ಅವರಿಗೆಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಚರ್ಮ ಶಿಲ್ಪಿಪ್ರಶಸ್ತಿ ನೀಡಿ ಗೌರವಿಸಿದರು.

Advertisement

ಇದಲ್ಲದೇ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಹಾಗೂಜಲಸಂಪನ್ಮೂಲ ಸಚಿವರಾದಗೋವಿಂದ ಕಾರಜೋಳ ಅವರುಸಂತೋಷ ಹೊಂಗಲರು ಉತ್ಪಾದಿಸಿದಪಾದರಕ್ಷೆಯನ್ನು ಉಪಸ್ಥಿತರ ಮುಂದೆಪ್ರದರ್ಶಿಸಿ ಪ್ರಶಂಸಿದರು.

Advertisement

Udayavani is now on Telegram. Click here to join our channel and stay updated with the latest news.

Next