Advertisement
ಮಂಜುಳಾ ಪುಟ್ಟರಾಜುರವರ ಮನೆಯ ಕೆಲಸ ನಡೆಯುತ್ತಿದ್ದು ಬುಧವಾರ ಮನೆಯ ಯಜಮಾನ ಬಂದು ನೋಡಿದಾಗ ಬೆಡ್ ರೂಮಿನಲ್ಲಿ ಕರಡಿ ಮಲಗಿರುವುದು ಗೊತ್ತಾಗಿದೆ ಈ ವೇಳೆ ಮನೆ ಮಾಲೀಕ ಗ್ರಾಮಸ್ಥರು ಹಾಗೂ ಅರಣ್ಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.
Advertisement
ವರುಣನ ಆರ್ಭಟಕ್ಕೆ ಹೆದರಿ ಮನೆಯ ಬೆಡ್ ರೂಂ ಸೇರಿದ ಕರಡಿ : ಗಾಬರಿಗೊಂಡ ಯಜಮಾನ
03:13 PM Aug 03, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.