Advertisement

ಹೆಬ್ರಿ ತಾಲೂಕಿಗೆ ಒಂದು ಹೋಬಳಿ ಸೇರಿಸಲು ಸಂಪುಟ ಸಭೆಯಲ್ಲಿ ತೀರ್ಮಾನ

01:25 PM Oct 05, 2021 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿಗೆ ಒಂದು ಹೋಬಳಿ ಸೇರಿಸಲು ಸಂಪುಟ ತೀರ್ಮಾನ ಮಾಡಿದೆ.

Advertisement

ಸಚಿವ ಸಂಪುಟ ಸಭೆಯ ನಿರ್ಧಾರಗಳು

ಸಭೆಯಲ್ಲಿಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿಗೆ ಒಂದು ಹೋಬಳಿ ಸೇರ್ಪಡೆ.

ವೃತ್ತಿಪರ ಕೋರ್ಸ್ ಗಳಲ್ಲಿ ವಸತಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಿಗೆ ಶುಚಿ ಕಿಟ್ ಕೊಡಲು ಸಂಪುಟ ನಿರ್ಧಾರ.

ದತ್ತ ಪೀಠ ಕುರಿತು ನ್ಯಾಯಾಲಯದ ಆದೇಶ ಪಾಲನೆಗೆ ಸಚಿವ ಸಂಪುಟ ಉಪ ಸಮಿತಿ ಸಂಪುಟ ತೀರ್ಮಾನ.

Advertisement

ಮೈಶುಗರ್ ಕಾರ್ಖಾನೆ ಸರ್ಕಾರವೇ ನಿರ್ವಹಣೆ ಅಥವಾ ಖಾಸಗೀಕರಣ ಸಂಪುಟ ಉಪ ಸಮಿತಿ ಶಿಫಾರಸು ಮೇರೆಗೆ ಕ್ರಮಕ್ಕೆ ಸಂಪುಟ ನಿರ್ಧಾರ.

ಪೊಲೀಸ್ ಪೇದೆ, ಮುಖ್ಯಪೇದೆ, ಸಬ್ ಇನ್ಸ್ಪೆಕ್ಟರ್ ಬಡ್ತಿಗೆ ಅನುಕೂಲವಾಗುವ ತಿದ್ದುಪಡಿ ನಿಯಮ ಜಾರಿಗೆ ಸಂಪುಟ ತೀರ್ಮಾನ.

ಇದನ್ನೂ ಓದಿ:ಕೂಲಿ ಕಾರ್ಮಿಕರ ಖಾತೆಗೆ ಜಮೆಯಾದ ಹಣ ಗುತ್ತಿಗೆದಾರರ ಖಾತೆಗೆ ವರ್ಗಾವಣೆ:ಸಾಮಾನ್ಯಸಭೆ ಬಹಿಷ್ಕಾರ

Advertisement

Udayavani is now on Telegram. Click here to join our channel and stay updated with the latest news.

Next