Advertisement

ದೇವಸ್ಥಾನಕ್ಕೆ ಬೀಗ ದೇವರ ದರ್ಶನಕ್ಕಾಗಿ ಬಾಗಿಲ ಬಳಿ ಕಾದು ನಿಂತ ಬಸವ

08:59 PM Sep 27, 2021 | Team Udayavani |
ಮದ್ದೂರು: ಗ್ರಾಮದ ಎರಡು ಗುಂಪುಗಳ ಗಲಾಟೆಯಿಂದ ದೊಡ್ಡರಸಿನಕೆರೆ ಗ್ರಾಮದ ಶ್ರೀಸಣ್ಣಕ್ಕಿರಾಯಸ್ವಾಮಿ ದೇವಾಲಯಕ್ಕೆ ಕಳೆದ 8 ದಿನಗಳಿಂದ ಬೀಗ ಹಾಕಲಾಗಿದ್ದು, ದೇವಸ್ಥಾನದ ಬಸವ ಮಾತ್ರ ದೇವರ ದರ್ಶನ ಪಡೆಯಲು ದೇವಾಲಯದ ಮುಂಬಾಗಿಲಿನ ಮುಂದೆ ಕಾದು ನಿಂತಿದೆ.
Advertisement

Udayavani is now on Telegram. Click here to join our channel and stay updated with the latest news.

Next