Advertisement

ಬಂಟ್ವಾಳ: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

12:45 AM Feb 07, 2023 | Team Udayavani |

ಬಂಟ್ವಾಳ: ಕೆಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಬಂಟ್ವಾಳ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಪ್ರಕರಣವೊಂದರ ಆರೋಪಿ ಸಕಲೇಶಪುರ ಬಾಳಗದ್ದೆ ರಾಘವೇಂದ್ರ ನಗರ ನಿವಾಸಿ ಸಲ್ಮಾನ್‌ ಯಾನೆ ಮುನ್ನ ಯಾನೆ ಚೋಟು (36)ನನ್ನು ಸೋಮವಾರ ಸಕಲೇಶಪುರದಲ್ಲಿ ಬಂಧಿಸಲಾಗಿದೆ.

Advertisement

ಆರೋಪಿಯನ್ನು ವಾರೆಂಟ್‌ ಸಿಬಂದಿ ಹೆಡ್‌ಕಾನ್‌ಸ್ಟೆಬಲ್‌ ಗಣೇಶ್‌, ಕ್ರೈಂ ಸಿಬಂದಿ ಹೆಡ್‌ಕಾನ್‌ಸ್ಟೆಬಲ್‌ ರಾಜೇಶ್‌, ಇರ್ಷಾದ್‌, ಪ್ರವೀಣ್‌ ಅವರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next