Advertisement

ಬಂಟ್ವಾಳ: ಹೊಂಡಕ್ಕೆ ಉರುಳಿದ ಲಾರಿ; ಮೂವರಿಗೆ ಗಾಯ

12:20 AM Nov 20, 2022 | Team Udayavani |

ಬಂಟ್ವಾಳ: ಬರಿಮಾರು ಗ್ರಾಮದ ಪುರುಷರ ಕೋಡಿಯಲ್ಲಿ ಇಂಟರ್‌ಲಾಕ್‌ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಉರುಳಿದ ಘಟನೆ ಶನಿವಾರ ನಡೆದಿದೆ.

Advertisement

ಘಟನೆಯಲ್ಲಿ ಸ್ಥಳೀಯ ನಿವಾಸಿಗಳಾದ ಲಾರಿ ಚಾಲಕ ಲಾರೆನ್ಸ್ ಪಿಂಟೋ ಹಾಗೂ ಲಾರಿಯಲ್ಲಿದ್ದ ಅಂಕಿತ್‌ ಕುಮಾರ್‌, ರಾಮಪ್ರವೀಶ್‌ ಕುಮಾರ್‌ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸ ಲ್ಪಟ್ಟಿದ್ದಾರೆ.

ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next