Advertisement

ಬಂಟಕಲ್ಲು ವೇ.ಮೂ. ವೇದವ್ಯಾಸರಾಯ ಭಟ್ ನಿಧನ

09:11 AM Jul 23, 2021 | Team Udayavani |

ಶಿರ್ವ: ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ದಾನದ ಹಿರಿಯ ಅರ್ಚಕರಾಗಿದ್ದ ವೇ.ಮೂ. ವೇದವ್ಯಾಸರಾಯ ಭಟ್ (93 ) ಆವರು ಜು.23ರಂದು ಬೆಳಗ್ಗಿನ ಜಾವ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

Advertisement

ಬಂಟಕಲ್ಲು ದೇವಸ್ಥಾನದಲ್ಲಿ ಅರ್ಚಕರಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ್ಧ ಇವರು ಓರ್ವ ಪುತ್ರ ಹಾಗೂ ಐದು ಮಂದಿ ಪುತ್ರಿಯರನ್ನು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು, ಭಕ್ತವರ್ಗದವರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಬೆಳಿಗ್ಗೆ 10 ಗಂಟೆ ಸುಮಾರಿಗೆ ಅವರ ಕುಕ್ಕಿಕಟ್ಟೆಯಲ್ಲಿರುವ ಸ್ವಗೃಹದಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ

Advertisement

Udayavani is now on Telegram. Click here to join our channel and stay updated with the latest news.

Next