Advertisement

ಜಿಲ್ಲೆಗೆ 2ನೇ ಸ್ಥಾನ ಪಡೆದ ವೀರ ರಾಘವನ ಪಾಳ್ಯ ಶಾಲೆ

05:41 PM Jul 10, 2021 | Team Udayavani |

ನೆಲಮಂಗಲ: ವೀರರಾಘವನಪಾಳ್ಯಶಾಲೆಯು ಎನ್‌ಎಂಎಂಎಸ್‌ ಪರೀಕಯಲ್ಲಿ 5 ವಿದ್ಯಾರ್ಥಿಗಳು ಉತೀರ್ಣರಾಗಿ ಜಿಲ್ಲೆಗೆದ್ವಿತೀಯ ಸ್ಥಾನ ಪಡೆದುಕೊಂಡಿರುವುದುಸ್ವಾಗತಾರ್ಹ ಎಂದು ಬಿಇಒ ಕೆ.ರಮೇಶ್‌ಹೇಳಿದರು.

Advertisement

ತಾಲೂಕಿನ ವೀರರಾಘವನಪಾಳ್ಯ ಶಾಲೆಆವರಣದಲ್ಲಿ ಆಯೋಜಿಸಲಾಗಿದ್ದ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.ಸರಕಾರಿ ಶಾಲೆಯಲ್ಲಿ ಶಿಕ್ಷಣ ‌ಪ‌ಡೆಯುವವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವಮೂಲಕ ಪರೀಕಯಲಿ ೆÒ É ಹೆಚ್ಚು ಅಂಕ ಪಡೆದುಉತೀರ್ಣರಾದ ವಿದ್ಯಾರ್ಥಿಗಳಿಗೆ ವರ್ಷಕ್ಕೆ12ಸಾವಿರದಂತೆ ವಿದ್ಯಾರ್ಥಿವೇತನನೀಡುವಪರೀಕ್ಷೆ ಇದ್ದಾಗಿದ್ದು ಬಡ ಮಕ್ಕಳಿಗೆ ಬಹಳಷ್ಟುಪ್ರಯೋಜನವಾಗಲಿದೆ ಎಂದರು.

ವೀರರಾಘವನಪಾಳ್ಯ, ಎಚ್‌ಜಿ ಪಾಳ್ಯಸೇರಿದಂತೆ ಕೆಲವು ಶಾಲೆ ಮಕ್ಕಳು ಈ ಪರೀಕೆ Òಯ ಉಪಯೋಗ ಪಡೆದಿರುವುದುಸಂತೋಷವಾಗಿದೆ. ವೀರರಾಘವನ ಪಾಳ್ಯಶಾಲೆಯನ್ನು ಕಂಪನಿಯವರು ಉ®ತೀ‌° ಕರಿಸಿದ್ದು ಉತ್ತಮವಾಗಿ ನಿರ್ವÖಣೆ ‌ ಮಾಡಿದಾಖಲಾತಿಯು ಹೆಚ್ಚಿದ್ದು ತಾಲೂಕಿನಲ್ಲಿಮಾದರಿ ಶಾಲೆಯಾಗಿದೆ ಎಂದು ತಿಳಿಸಿದರು.ಸನ್ಮಾನ: ಪರೀಕಯ ೆÒ ಲ್ಲಿ ಉತೀರ್ಣರಾದಲಿಖೀತ ಶ್ರೀ ವಿ.ಕೆ, ವರಲಕ್ಷಿ à ಎ¾ ಸ್‌, ಶ್ವೇತ.ಟಿ,ಆದಿತ್ಯ.ಎಚ್‌.ಎಂ, ಐಶ್ವರ್ಯಗೆ ಬಿಇಒರಮೇಶ್‌, ಮುಖ್ಯ ಶಿಕ್ಷಕಹೊನ್ನಹನುಮಯ್ಯಸನ್ಮಾನಿಸಿದರು.ಅಕ Òರ ದಾಸೋಹದ ಸಹಾಯಕ ನಿರ್ದೇಶಕ ಶಿವಕುಮಾರ್‌, ಬಿಆರ್‌ಸಿ ನರಸಿಂಹಯ್ಯ,ಸಿಆರ್‌ಪಿ ಗಂಗಾಂಬಿಕ, ವೆ ‌ುುಖ್ಯ ಶಿಕ್ಷಕ ಹೊನ್ನಹನುಮಯ್ಯ, ಶಿಕÒಕ ‌ರಾದ ರಾಜೇಶ್ವರಿ,ಲೀಲಾವತಿ, ಸರೋಜಮ್ಮ, ಶೀಲಾಕುಮಾರಿ,ಆನಂದ್‌.ಟಿ.ಎಸ್‌, ಶ್ರೀನಿವಾಸ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next