Advertisement

ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಟಿ.ಎಂ.ಗಜೇಂದ್ರ ಆಯ್ಕೆ

06:30 PM Nov 12, 2022 | Team Udayavani |

ಕೊಟ್ಟಿಗೆಹಾರ: ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಟಿ.ಎಂ.ಗಜೇಂದ್ರ ಆಯ್ಕೆಯಾಗಿದ್ದಾರೆ.ಇವರು ಮೂರು ಬಾರಿ ಈ ಹಿಂದೆ ಅಧ್ಯಕ್ಷರಾಗಿದ್ದರು. ಬಣಕಲ್ ಸುಸಜ್ಜಿತ ಕಟ್ಟಡಕ್ಕೆ ಇವರು ಶ್ರಮಿಸಿದ್ದರು.

Advertisement

ಅಧ್ಯಕ್ಷ ಎ.ಆರ್.ಅಭಿಲಾಷ್ ರಾಜೀನಾಮೆಯಿಂದ ಸ್ಥಾನ ತೆರವಾಗಿತ್ತು.ಚುನಾವಣಾ ಅಧಿಕಾರಿಯಾಗಿ ಗುರುಮೂರ್ತಿ ಭಾಗವಹಿಸಿದ್ದರು. ಅಭಿನಂದನಾ ಸಮಾರಂಭದಲ್ಲಿ ನೂತನ ಅಧ್ಯಕ್ಷ ಟಿ.ಎಂ.ಗಜೇಂದ್ರ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಎ.ಆರ್.ಅಭಿಲಾಷ್, ಉಪಾಧ್ಯಕ್ಷರಾದ ಮಮತ ಬಿನ್ನಡಿ,ನಿರ್ದೇಶಕರುಗಳಾದ ಬಿ.ಎಂ.ಭರತ್, ರಂಗನಾಥ್, ಬಿ.ಎಸ್.ಕಲ್ಲೇಶ್, ಬಿ.ಎಸ್.ವಿಕ್ರಂ, ಶಾಮಣ್ಣ ಬಣಕಲ್, ದಿಲ್ ದಾರ್ ಬೇಗಂ, ಬಿ.ಎಸ್.ನಾರಾಯಣ್ ಗೌಡ, ಚಂದ್ರಶೇಖರ್, ಜಿ.ಬಿ.ಲಕ್ಷ್ಮಿ, ಸಿಇಒ ಜಿ.ಪಿ.ನಿಶಾಂತ್ ಇದ್ದರು.

ಇದನ್ನೂ ಓದಿ: ದೇವೇಗೌಡರನ್ನು ಮುಖ್ಯಮಂತ್ರಿಗಳೇ ಆಹ್ವಾನಿಸಿದ್ದರು: ಅಶ್ವತ್ಥ ನಾರಾಯಣ ಸ್ಪಷ್ಟನೆ

Advertisement

Udayavani is now on Telegram. Click here to join our channel and stay updated with the latest news.

Next