ಮಾಡಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆತಾಲೂಕು ಘಟಕದ ಪದಾ ಧಿಕಾರಿಗಳ ಹಾಗೂ ರೈತರಸಂಘಟನಾ ಸಭೆಯಲ್ಲಿ ಮಾತನಾಡಿ, ಮಾರಕ ಕಾಯ್ದೆಗಳಾದಭೂಸುಧಾರಣೆ, ಎಪಿಎಂಸಿ, ಕಾರ್ಮಿಕ, ವಿದ್ಯುತ್ಕಾಯ್ದೆಗಳನ್ನುಹಿಂತೆಗೆದು ಕೊಳ್ಳುವವರೆಗೂ ರೈತರ ಹೋರಾಟದಿಂದ ಹಿಂದೆಸರಿಯು ವುದಿಲ್ಲವೆಂದು ಸ್ಪಷ್ಟಪಡಿಸಿದ ಅವರು ದೆಹಲಿ ರೈತರಪ್ರತಿಭಟನೆಗೆ ಬೆಂಬಲವಾಗಿ ರಾಜ್ಯದಲ್ಲಿಯೂ ಪ್ರತಿಭಟನೆನಡೆಯಲಿದ್ದು, ಜ. 26ರಂದು ಬೆಂಗಳೂರಿನಲ್ಲಿ ರೈತರಿಂದ· · ಎತ್ತಿನ ಬಂಡಿಗಳೊಂದಿಗೆ ಬೃಹತ್ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಹಸಿರು ಸೇನೆ ಕಂಪ್ಲಿ ನಗರ ಘಟಕದ ಅಧ್ಯಕ್ಷ ಕೊಟ್ಟೂರುರಮೇಶ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕಾಧ್ಯಕ್ಷ ಕೆ. ಖಾಸಿಂಸಾಬ್, ಟಿ. ಗಂಗಣ್ಣ, ಮುರಾರಿ, ಸುದರ್ಶನ್.ಕೆ, ಎನ್.ತಿಮ್ಮಪ್ಪ, ಪೆದ್ದಣ್ಣ, ಕೆ.ಎಂ.ಮಂಜುನಾಥ್, ಹೊನ್ನೂರಸಾಬ್ ಇದ್ದರು.
Advertisement
ಓದಿ: ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಬಳಕೆ ಅತೀ ಅವಶ್ಯ