Advertisement

ಟ್ರ್ಯಾಕ್ಟರ್‌ ರ್ಯಾಲಿ ಯಶಸ್ಸಿಗೆ ಸಹಕರಿಸಿ

05:33 PM Jan 25, 2021 | Team Udayavani |

ಕಂಪ್ಲಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿಕೃಷಿ, ಕಾರ್ಮಿಕ ಕಾಯ್ದೆಗಳು ಸೇರಿದಂತೆ ಸುಗ್ರೀವಾಜ್ಞೆಗಳಮೂಲಕ ಜಾರಿಗೊಳಿಸಿದ ಕಾಯ್ದೆ ಗಳನ್ನು ವಿರೋಧಿ ಸಿ ಜ.26ರಂದು ಬೆಂಗಳೂರಿನಲ್ಲಿ ನಡೆಯಲಿರುವ ಟ್ಯಾಕ್ಟರ್‌ ರ್ಯಾಲಿಗೆತಾಲೂಕಿನಿಂದ ಅತ್ಯ ಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದುಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಪ್ರಧಾನ ಕಾರ್ಯದರ್ಶಿ ಬಿ.ವಿ. ಗೌಡ ರೈತರಲ್ಲಿ ಮನವಿ
ಮಾಡಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆತಾಲೂಕು ಘಟಕದ ಪದಾ ಧಿಕಾರಿಗಳ ಹಾಗೂ ರೈತರಸಂಘಟನಾ ಸಭೆಯಲ್ಲಿ ಮಾತನಾಡಿ, ಮಾರಕ ಕಾಯ್ದೆಗಳಾದಭೂಸುಧಾರಣೆ, ಎಪಿಎಂಸಿ, ಕಾರ್ಮಿಕ, ವಿದ್ಯುತ್‌ಕಾಯ್ದೆಗಳನ್ನುಹಿಂತೆಗೆದು ಕೊಳ್ಳುವವರೆಗೂ ರೈತರ ಹೋರಾಟದಿಂದ ಹಿಂದೆಸರಿಯು ವುದಿಲ್ಲವೆಂದು ಸ್ಪಷ್ಟಪಡಿಸಿದ ಅವರು ದೆಹಲಿ ರೈತರಪ್ರತಿಭಟನೆಗೆ ಬೆಂಬಲವಾಗಿ ರಾಜ್ಯದಲ್ಲಿಯೂ ಪ್ರತಿಭಟನೆನಡೆಯಲಿದ್ದು, ಜ. 26ರಂದು ಬೆಂಗಳೂರಿನಲ್ಲಿ ರೈತರಿಂದ· · ಎತ್ತಿನ ಬಂಡಿಗಳೊಂದಿಗೆ ಬೃಹತ್‌ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಹಸಿರು ಸೇನೆ ಕಂಪ್ಲಿ ನಗರ ಘಟಕದ ಅಧ್ಯಕ್ಷ ಕೊಟ್ಟೂರುರಮೇಶ್‌, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕಾಧ್ಯಕ್ಷ ಕೆ. ಖಾಸಿಂಸಾಬ್‌, ಟಿ. ಗಂಗಣ್ಣ, ಮುರಾರಿ, ಸುದರ್ಶನ್‌.ಕೆ, ಎನ್‌.ತಿಮ್ಮಪ್ಪ, ಪೆದ್ದಣ್ಣ, ಕೆ.ಎಂ.ಮಂಜುನಾಥ್‌, ಹೊನ್ನೂರಸಾಬ್‌ ಇದ್ದರು.

Advertisement

ಓದಿ: ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಬಳಕೆ ಅತೀ ಅವಶ್ಯ

Advertisement

Udayavani is now on Telegram. Click here to join our channel and stay updated with the latest news.

Next