Advertisement

ಚೌಡಯ್ಯ ಜಯಂತಿ ಆಚರಣೆ

05:14 PM Jan 29, 2021 | Team Udayavani |

ಬಳ್ಳಾರಿ:ಜಿಲ್ಲಾಡಳಿತದ ವತಿಯಿಂದ·ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಕಚೇರಿ ಆವರಣದಲ್ಲಿ ಗುರುವಾರನಿಜಶರಣ ಅಂಬಿಗರ ಚೌಡಯ್ಯ ಅವರಜಯಂತಿ ಆಚರಿಸಲಾಯಿತು.

Advertisement

ನಿಜಶರಣ ಅಂಬಿಗರ ಚೌಡಯ್ಯಅವರ ಭಾವಚಿತ್ರಕ್ಕೆ ಜಿಲ್ಲಾ ಅಂಬಿಗರಚೌಡಯ್ಯ ಸಂಘದ ಅಧ್ಯಕ್ಷಬಿ.ಮೌಲಾಲಿ, ಗೌರವ ಅಧ್ಯಕ್ಷಹನುಮಂತಪ್ಪ ಅವರು ಪೂಜೆ ಸಲ್ಲಿಸಿಮಾಲಾರ್ಪಣೆ ಮಾಡಿದರು. ಈಸಂದರ್ಭದಲ್ಲಿ ಸಮಾಜದ ಮುಖಂಡರಾದ ಕೆ.ಪಂಪಾಪತಿ, ಬಿ.ಸಿದ್ದಪ್ಪ,ಬಿ.ವೀರಭದ್ರಪ್ಪ, ಆಧ್ಯಪ್ಪ, ತಿಮ್ಮಪ್ಪಕಂಪ್ಲಿ, ಬಿ.ನಾಗಲಾಪುರ, ಗೊನಾಲುಬಸವರಾಜ, ದಾಕ್ಷಾಯಿಣಿ, ಪದ್ಮ,ಉಮಾಪತಿ. ತಿ. ಭುವನಹಳ್ಳಿ ಸೇರಿದಂತೆಇಲಾಖೆ ಸಿಬ್ಬಂದಿ ಇದ್ದರು.

ಓದಿ :·“ಉತ್ಸವ ದಿ ಹಂಪಿ’ : ಇಂದಿನಿಂದ ಕಾರು-ಬೈಕ್‌ ರೇಸ್‌

Advertisement

Udayavani is now on Telegram. Click here to join our channel and stay updated with the latest news.

Next