Advertisement

4 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ದ

07:09 PM Nov 25, 2021 | Team Udayavani |

ಬಳ್ಳಾರಿ: ಕರ್ನಾಟಕ ವಿಧಾನ ಪರಿಷತ್‌ಚುನಾವಣೆ ಬಳ್ಳಾರಿ ಸ್ಥಳೀಯ ಸಂಸ್ಥೆಗಳಸ್ಥಾನಕ್ಕೆ ಸಲ್ಲಿಕೆಯಾದ ನಾಮಪತ್ರಗಳಪರಿಶೀಲನಾ ಕಾರ್ಯ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆಯಿತು.

Advertisement

ಜಿಲ್ಲಾಚುನಾವಣಾಧಿ ಕಾರಿ, ಜಿಲ್ಲಾಧಿ ಕಾರಿಪವನಕುಮಾರ ಮಾಲಪಾಟಿ ಅವರು 4ಜನ ಅಭ್ಯರ್ಥಿಗಳಿಂದ ಸಲ್ಲಿಕೆಯಾದ 8ನಾಮಪತ್ರಗಳ ಪರಿಶೀಲನೆ ನಡೆಸಿದರು.ಕೂಲಂಕುಷವಾಗಿ ಪರಿಶೀಲಿಸಿದಜಿಲ್ಲಾ ಚುನಾವಣಾ ಧಿಕಾರಿಗಳುಸಲ್ಲಿಕೆಯಾದ ಎಲ್ಲ ನಾಮಪತ್ರಗಳುಕ್ರಮಬದ್ಧವಾಗಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಚುನಾವಣಾ ಧಿಕಾರಿ ಪಿ.ಎಸ್‌.ಮಂಜುನಾಥ, ಕಾಂಗ್ರೆಸ್‌ ಅಭ್ಯರ್ಥಿಕೆ.ಸಿ. ಕೊಂಡಯ್ಯ, ಬಿಜೆಪಿ ಅಭ್ಯರ್ಥಿವೈ.ಎಂ. ಸತೀಶ ಅವರ ಪ್ರತಿನಿಧಿ ಗಳುಮತ್ತು ಪಕ್ಷೇತರ ಅಭ್ಯರ್ಥಿಗಳಾದಗಂಗೀರೆಡ್ಡಿ, ಸಿ.ಎಂ.ಮಂಜುನಾಥಇದ್ದರು. ಉಮೇದುವಾರಿಕೆಯನ್ನುಹಿಂತೆಗೆದುಕೊಳ್ಳಲು ನ. 26 ಕೊನೆದಿನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next