Advertisement

ಸಾಕ್ಷ್ಯಗಳಿದ್ದರೂ ಪಾಕ್‌ ಒಪ್ಪುತ್ತಿಲ್ಲ

12:53 AM Mar 31, 2019 | Team Udayavani |

ಹೊಸದಿಲ್ಲಿ: ಬಾಲಕೋಟ್‌ನಲ್ಲಿ ಭಾರತ ನಡೆಸಿರುವ ದಾಳಿ ಯಿಂದ ಕಟ್ಟಡಗಳು ನೆಲಸಮವಾಗಿರುವಂಥ ಸಾಕ್ಷ್ಯಗಳು ಕಣ್ಣಿಗೆ ರಾಚುವಂತಿದ್ದರೂ, ಅದನ್ನು ಜಗತ್ತಿನ ಎದುರು ಒಪ್ಪಿಕೊಳ್ಳಲು ಪಾಕಿಸ್ಥಾನ ಹಿಂದೇಟು ಹಾಕುತ್ತಿದೆ ಎಂದು ಭಾರತೀಯ ವಾಯುಪಡೆಯ (ಐಎಎಫ್) ಮುಖ್ಯಸ್ಥ ಏರ್‌ ಮಾರ್ಷಲ್‌ ಧನೋವಾ ಹೇಳಿದ್ದಾರೆ.

Advertisement

ಇತ್ತೀಚೆಗೆ, ಐಎಎಫ್ ದಾಳಿಗೆ ತುತ್ತಾಗಿದ್ದ ಬಾಲಕೋಟ್‌ನಲ್ಲಿ ಯಾವುದೇ ಉಗ್ರರ ಕ್ಯಾಂಪ್‌ ಇರಲಿಲ್ಲ ಎಂದು ಪಾಕಿಸ್ಥಾನ ಹೇಳಿದ್ದಕ್ಕೆ ಧನೋವಾ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next