Advertisement

Keyyur: ಬಜರಂಗದಳ ಸುರಕ್ಷಾ ಪ್ರಮುಖ್‌ ಆತ್ಮಹತ್ಯೆ

09:36 PM Aug 20, 2024 | Team Udayavani |

ಕೆಯ್ಯೂರು: ಕೆಯ್ಯೂರು ಗ್ರಾಮದ ಉಧ್ದೋಳೆ ನಿವಾಸಿ ಬಜರಂಗದಳ ಕೆಯ್ಯೂರು ಘಟಕದ ಸುರಕ್ಷಾ ಪ್ರಮುಖ್‌ ಸಚಿನ್‌ ಯು. (27) ಮಂಗಳವಾರ (ಅ. 20) ಕೆಯ್ಯೂರು ಗ್ರಾಮ ಪಂಚಾಯತ್‌ ಸಮೀಪದ ಗೇರು ಮರಕ್ಕೆ ಕೇಸರಿ ಶಾಲು ಬಿಗಿದು ನೇಣು ಹಾಕಿಕೊಂಡಿದ್ದಾರೆ.

Advertisement

ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ತಂದೆ ಕುಶಾಲಪ್ಪ ಗೌಡ, ತಾಯಿ ಪದ್ಮಾವತಿ, ಇಬ್ಬರು ಅಕ್ಕದಿರು, ಅಣ್ಣನನ್ನು ಅಗಲಿದ್ದಾರೆ.

ಮೃತರ ನಿವಾಸಕ್ಕೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.

ಸಂಪ್ಯ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next