Advertisement

Udupi ಬೈಲೂರು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

12:39 AM Dec 18, 2023 | Team Udayavani |

ಉಡುಪಿ: 76ನೇ ಬಡಗು ಬೆಟ್ಟುವಿನ ಬೈಲೂರು ದೇವಸ್ಥಾನದ ಬಳಿ ವ್ಯಕ್ತಿಯೊಬ್ಬರು ಬಾವಿಯ ರಾಟೆ ಹಗ್ಗಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ನಡೆದಿದೆ. ಮೃತರನ್ನು ಗ್ಲ್ಯಾಡ್ಸನ್‌ ಜತ್ತನ್ನ ಎಂದು ಗುರುತಿಸಲಾಗಿದೆ.

Advertisement

ಮೃತದೇಹವನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಜಿಲ್ಲಾಸ್ಪತ್ರೆಗೆ ದಾಖಲಿಸಿದರು.

ಪೊಲೀಸ್‌ ಠಾಣೆಯ ಎಎಸ್‌ಐ ಹರೀಶ್‌, ತನಿಖಾ ಸಹಾಯಕ ಹರೀಶ್‌ ನಾಯ್ಕ ಮಾಳ ಕಾನೂನು ಪ್ರಕ್ರಿಯೆ ನಡೆಸಿದರು. ಸ್ಥಳೀಯ ನಗರಸಭೆಯ ಸದಸ್ಯ ವಿಜಯ ಸಹಕರಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next