Advertisement

ಚಳಿಗಾಲದ ಹಿನ್ನೆಲೆ ಮುಚ್ಚಲಾಗಿದ್ದ ಬದರೀನಾಥ ದೇಗುಲ ಏ.27ಕ್ಕೆ ತೆರೆಯಲು ನಿರ್ಧಾರ

06:26 PM Jan 26, 2023 | Team Udayavani |

ಡೆಹ್ರಾಡೂನ್‌: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಇರುವ ಬದರೀನಾಥ ದೇಗುಲ ಏ.27ರಂದು ತೆರೆಯಲಿದೆ. ಆ ದಿನ ಬೆಳಗ್ಗೆ 7.10ಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಅದನ್ನು ತೆರೆಯಲಾಗುತ್ತದೆ.

Advertisement

ತೆಹ್ರಿಯಲ್ಲಿ ಇರುವ ಹಿಂದಿನ ರಾಜಮನೆತನದ ಅರಸ ನರೇಂದ್ರ ನಗರ್‌ ಉಪಸ್ಥಿತಿಯಲ್ಲಿ ಬದರಿನಾಥ-ಕೇದಾರನಾಥ ದೇಗುಲ ಸಮಿತಿ ಈ ನಿರ್ಧಾರ ಕೈಗೊಂಡಿದೆ.

ದೇಗುಲ ತೆರೆಯುವುದಕ್ಕೆ ಸಂಬಂಧಿಸಿದಂತೆ ಇರುವ ಎಣ್ಣೆಯ ಮರಿಗೆಯ ಮೆರವಣಿಗೆ ಏ.12ರಿಂದ ಆರಂಭ ಮಾಡಲೂ ನಿರ್ಧರಿಸಲಾಗಿದೆ. ಪ್ರತಿ ವರ್ಷ ಈ ಕಾರ್ಯಕ್ರಮ ನಡೆಯುತ್ತದೆ.

ಇದನ್ನೂ ಓದಿ: ಕೃಷಿ ಅಂದ್ರೆ ಇಷ್ಟ…ಹೊಲ್ದಾಗ್‌ ಗಳ್ಯಾ ಹೊಡಿಯೋದು ನನಗಿಷ್ಟ! ಸುಧಾಮೂರ್ತಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next