Advertisement

ಹುಣಸೂರು ಕಂದಕಕ್ಕೆ ಬಿದ್ದು ಒದ್ದಾಡಿದ ಆನೆಮರಿ…

09:00 PM Mar 04, 2022 | Team Udayavani |
ಹುಣಸೂರಿನ ಬಸವನಗುಡಿ ಮಂಟಿ ಬಳಿ ತಾಯಿ ಆನೆ ಜೊತೆಗೆ ಹೋಗುತ್ತಿದ್ದ ಮರಿಯಾನೆ ಆಯತಪ್ಪಿ ಕಂದಕಕ್ಕೆ ಬಿದ್ದು ಮೇಲೆ ಬರಲಾಗದೆ ಒದ್ದಾಡಿದೆ ಬಳಿಕ ಆನೆ ಮರಿಯ ಚೀರಾಟ ಕೇಳಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಕಂದಕಕ್ಕೆ ಬಿದ್ದ ಆನೆ ಮರಿಯನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತಿ ಅರಣ್ಯಕ್ಕೆ ಬಿಡಲಾಯಿತು..
Advertisement

Udayavani is now on Telegram. Click here to join our channel and stay updated with the latest news.

Next