Advertisement
ಸಂವಿಧಾನಾತ್ಮಕವಾಗಿ ಮತದಾನದ ಹಕ್ಕು ಎಲ್ಲರಿಗೂ ಸಮಾನವಾಗಿ ಸಿಗಬೇಕೆಂಬ ಕಾರಣಕ್ಕೆ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಲಾಗಿದೆ. ಮತದಾನ ಪ್ರಮುಖವಾದ ಹಕ್ಕಾಗಿದ್ದು, ಮಂಗಳ ಮುಖೀಯರೂ ಈ ಅವಕಾಶ ಪಡೆದು ಕೊಳ್ಳುವಂತೆ ಅವರು ಸಲಹೆ ನೀಡಿದರು. ತೃತೀಯ ಲಿಂಗಿಗಳಿಗೆ ವಾಸಸ್ಥಳ, ಆಧಾರ್ ಕಾರ್ಡ್, ಪಡಿತರ ಚೀಟಿಯಂತಹ ಸೌಲಭ್ಯ ಇರುವುದಿಲ್ಲ.
Advertisement
ಮಂಗಳಮುಖೀಯರಿಗೆ ಮತ ಜಾಗೃತಿ
11:40 AM Feb 21, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.