Advertisement

ಸುರಕೋಡ ಗ್ರಾಪಂಗೆ ಪುರಸ್ಕಾರ

03:18 PM Oct 05, 2019 | Suhan S |

ನರಗುಂದ: ಸ್ವಚ್ಛತಾ ಕಾರ್ಯದಲ್ಲಿ ಸಾಕಷ್ಟು ಪರಿಣಾಮಕಾರಿ ಕಾರ್ಯ ಕೈಗೊಂಡ ತಾಲೂಕಿನ ಸುರಕೋಡ ಗ್ರಾಮ ಪಂಚಾಯತ್‌ಗೆ ಗಾಂಧಿ ಗ್ರಾಮ ಪುರಸ್ಕಾರ ನೀಡಲಾಗಿದೆ.

Advertisement

ಗಾಂಧಿ ಗ್ರಾಮ ಪುರಸ್ಕಾರವನ್ನು ಸುರಕೋಡ ಗ್ರಾಪಂ ಅಧ್ಯಕ್ಷೆ ದೇವಕ್ಕ ನಾಗಪ್ಪ ದಿಬ್ಬದಮನಿ ಹಾಗೂ ಪಿಡಿಒ ಸೋಮಲಿಂಗಪ್ಪ ಹಿರೇಮನಿ ಅವರುಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಕೆ.ಎಸ್‌. ಈಶ್ವರಪ್ಪ, ಗ್ರಾಪಂ ಸದಸ್ಯರಾದ ಬಿ.ವಿ. ಸುಗ್ಗಿ, ಪಿ.ಸಿ. ಅರಹುಣಸಿ, ವಿ.ವಿ. ಚಿಕ್ಕಮಠ, ಬಿ.ಜಿ. ಬಾರಕೇರ, ಎಸ್‌.ಎನ್‌. ಮಜ್ಜಗಿ, ಎಂ.ಜೆ. ನಂದಿ, ಸಿ.ಎಚ್‌. ಮಾದರ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next