Advertisement
ಸಿಎಂಗೆ ಮನವಿ ಪತ್ರ ನೀಡುವ ನಾಟಕವಾಡಿದ ಅನಿಲ್, ಅನಂತರ ಕಾಲಿಗೆ ಬೀಳಲು ಹೋಗಿದ್ದ. ಕೇಜ್ರಿವಾಲ್ ಬೇಡ ಎನ್ನುವಂತೆ ಪಕ್ಕಕ್ಕೆ ಸರಿಯುತ್ತಿರುವಾಗಲೇ ತಂಬಾಕಿನ ಪ್ಯಾಕೆಟ್ ಒಂದರಲ್ಲಿ ಅಡಗಿಸಿ ತಂದಿದ್ದ ಖಾರದ ಪುಡಿಯನ್ನು ಅವರ ಮುಖಕ್ಕೆ ಎರಚಿದ್ದಾನೆ. ಸಿಎಂ ಕನ್ನಡಕ ಧರಿಸಿದ್ದರಿಂದ ಅವರಿಗೆ ಖಾರ ತಾಗಿಲ್ಲ. ಆದರೆ ಕನ್ನಡಕ ಕೆಳಕ್ಕೆ ಬಿದ್ದು ಒಡೆದಿದೆ. ಪೊಲೀಸರು ಅನಿಲ್ನನ್ನು ವಶಕ್ಕೆ ಪಡೆದಿದ್ದಾರೆ.
Advertisement
ಕೇಜ್ರಿವಾಲ್ ಮೇಲೆ ಖಾರದ ಪುಡಿ ದಾಳಿ
04:05 AM Nov 21, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.