Advertisement
ನಗರದ ರಾಮನಗರ ರಸ್ತೆಯ ಮುತ್ತುರಾಯಸ್ವಾಮಿ ದೇವಸ್ಥಾನದ ಬೀದಿಯ ಕೌಶಿಕ್ ಅಲಿಯಾಸ್ ಕೌಶಿ (32), ಮಹದೇಶ್ವರ ಬಡಾವಣೆಯ ಮಹದೇಶ್ವರ ದೇವಸ್ಥಾನದ ಪಕ್ಕದ ರಸ್ತೆ ಪ್ರಶಾಂತ್ ನಾಯಕ್ ಅಲಿಯಾಸ್ ಸಾಲೆ (20), ಬಸವೇಶ್ವರನಗರದ ಹಳೆ ಸೆಂಟ್ ಮೈಕಲ್ ಶಾಲೆ ರಸ್ತೆಯ ನಿವಾಸಿ ಆನಂದ್ (21), ಎಂ.ಜಿ.ರಸ್ತೆಯ ಪಾಂಡುರಂಗ ಸ್ವಾಮಿ ದೇವಸ್ಥಾನದ ಬೀದಿಯ ಅಭಿಷೇಕ್ (20), ಮೇಗಳ ಬೀದಿ ಬಾಣಂತ ಮಾರಮ್ಮ ಬಡಾವಣೆಯ ಚೋಟಣ್ಣನ ವಟಾರದ ನಿವಾಸಿ ಕಾರ್ತಿಕ್ ಅಲಿಯಾಸ್ ಕಾರ್ತಿ (22) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
Advertisement
ದರೋಡೆಗೆ ಹೊಂಚು ಹಾಕುತ್ತಿದ್ದ ಐವರ ಬಂಧನ
06:24 PM Aug 03, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.