Advertisement

ಭಾರತಕ್ಕೆ ಬಂದ ಪಾಕಿಸ್ಥಾನದ ಸಿಂಧ್‌ ಪ್ರಾಂತದ ಸುಮಾರು 100 ಹಿಂದೂಗಳು

12:15 AM Oct 16, 2022 | Team Udayavani |

ಜೋಧಪುರ: ಪಾಕಿಸ್ಥಾನದ ಸಿಂಧ್‌ ಪ್ರಾಂತದ ಸುಮಾರು 100 ಹಿಂದೂಗಳು ರಾಜಸ್ಥಾನಕ್ಕೆ ಗುಳೇ ಬಂದಿದ್ದಾರೆ.

Advertisement

ಇನ್ನು ಮುಂದೆ ಪಾಕಿಸ್ಥಾನಕ್ಕೆ ವಾಪಸ್‌ ಹೋಗದೇ ಭಾರತದಲ್ಲೇ ನೆಲೆಸುವುದಾಗಿ ಹೇಳಿದ್ದಾರೆ. ಪಾಕ್‌ ಪ್ರವಾಹ ಹಿನ್ನೆಲೆಯಲ್ಲಿ ಬಿಲ್‌ ಸಮುದಾಯದ ವಲಸಿಗರು ಜೋಧಪುರ, ಜೈಸಲ್ಮೇರ್‌ಗೆ ಬಂದಿದ್ದಾರೆ.

“ನಮ್ಮ ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಸದ್ಯ ನಮ್ಮ ಬಳಿ ಉದ್ಯೋಗವೂ ಇಲ್ಲ. ಆಹಾರವೂ ಇಲ್ಲ. ಇಲ್ಲಿಯೇ ಉದ್ಯೋಗ ಪಡೆದು, ನೆಲೆಸಲು ಯೋಚಿಸಿ ದ್ದೇವೆ. ಪುನಃ ಪಾಕ್‌ಗೆ ಹೋಗುವುದಿಲ್ಲ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next