Advertisement

ಪೌರತ್ವ ತಿದ್ದುಪಡಿ ಮಸೂದೆ; ಪ್ರತಿಭಟನೆ, ಹಿಂಸಾಚಾರ- ತ್ರಿಪುರಾ, ಅಸ್ಸಾಂಗೆ ಸೇನಾಪಡೆ ರವಾನೆ

10:15 AM Dec 12, 2019 | Nagendra Trasi |

ನವದೆಹಲಿ: ಪೌರತ್ವ ತಿದ್ದುಪಡಿ ಕುರಿತು ರಾಜ್ಯಸಭೆಯಲ್ಲಿ ಕಾವೇರಿದ ಚರ್ಚೆ ನಡೆಯುತ್ತಿರುವ ನಡುವೆಯೇ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ತ್ರಿಪುರಾ ಮತ್ತು ಅಸ್ಸಾಂಗೆ ಸೇನಾಪಡೆಯನ್ನು ಕಳುಹಿಸಲಾಗಿದೆ.

Advertisement

ತ್ರಿಪುರಾದ ಕಾಂಚನ್ ಪುರ್ ಮತ್ತು ಮಾನು ಪ್ರದೇಶಗಳಿಗೆ ಎರಡು 140 ಯೋಧರನ್ನು ಕಳುಹಿಸಲಾಗಿದೆ. ಅಸ್ಸಾಂನ ಬೋನ್ಗೈಗಾಂವ್ ಪ್ರದೇಶಕ್ಕೂ ಸೇನಾಪಡೆಯನ್ನು ರವಾನಿಸಲಾಗಿದೆ ಎಂದು ವರದಿ ತಿಳಿಸಿದೆ.

ಈಶಾನ್ಯ ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ತೀವ್ರ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಸೇನಾಪಡೆಯನ್ನು ರವಾನಿಸಲಾಗಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next