Advertisement

ಎಎಜಿಗಳ ನೇಮಕ

11:17 PM Aug 07, 2019 | Lakshmi GovindaRaj |

ಬೆಂಗಳೂರು: ರಾಜ್ಯ ಹೈಕೋರ್ಟ್‌ಗೆ ಮೂವರು ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ಗ‌ಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

Advertisement

ವಕೀಲರಾದ ಆರ್‌.ನಟರಾಜ್‌, ಸುಬ್ರಮಣ್ಯ ಆರ್‌ ಹಾಗೂ ವಿದ್ವಾವತಿ ಎಂ.ಕೊಟ್ಟೂರ್‌ ಶೆಟ್ಟರ್‌ ಅವರನ್ನು ಹೊಸ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ಗ‌ಳನ್ನಾಗಿ ನೇಮಕ ಮಾಡಿ ಕಾನೂನು ಇಲಾಖೆ ಆದೇಶ ಹೊರಡಿಸಿದೆ.

ನಟರಾಜ್‌ ಮತ್ತು ಸುಬ್ರಮಣ್ಯ ಅವರು ಬೆಂಗಳೂರಿನ ಪ್ರಧಾನ ಪೀಠದಲ್ಲಿ ಹಾಗೂ ವಿದ್ಯಾವತಿ ಧಾರವಾಡ ಹೈಕೋರ್ಟ್‌ ಪೀಠದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next