Advertisement
ದೆಹಲಿಯ ಕಾರ್ಯಕ್ರಮದಲ್ಲಿ ಮಾತನಾಡಿದ ನಿತೀಶ್, “ಮಾಜಿ ಪ್ರಧಾನಿ ಸಿಂಗ್ ಹೇಳಿದ ಮಾತು ನಿಜ. ಆರಂಭದಲ್ಲಿ ನಾನು ಅಪನಗದೀಕರಣದಿಂದ ಕಪ್ಪುಹಣ ನಿರ್ಮೂಲನೆ ಆಗುತ್ತದೆಂದು ಭಾವಿಸಿ, ಅದನ್ನು ಬೆಂಬಲಿಸಿದ್ದೆ. ಆದರೆ, ಆಗಿದ್ದು ಏನೂ ಇಲ್ಲ. ನೋಟು ಅಮಾನ್ಯದಿಂದ ಆದ ಲಾಭವೇನು, ಎಷ್ಟು ಕಪ್ಪುಹಣ ವಾಪಸ್ ಬಂತು ಎಂಬುದನ್ನು ಕೇಂದ್ರ ಸರ್ಕಾರವೇ ಹೇಳಬೇಕು’ ಎಂದಿದ್ದಾರೆ. ಜತೆಗೆ, ವಿಶ್ವದ ಯಾವುದೇ ಮೂಲೆಯಲ್ಲೂ ನಗದುರಹಿತ ಅಥವಾ ಕಡಿಮೆ ನಗದಿನ ವಹಿವಾಟು ಯಶಸ್ವಿಯಾಗಿಲ್ಲ. ಹಾಗಿರುವಾಗ, ಭಾರತದಂಥ ದೇಶದಲ್ಲಿ ಅದು ಯಶಸ್ವಿಯಾಗಲು ಹೇಗೆ ಸಾಧ್ಯ ಎಂದೂ ಅವರು ಪ್ರಶ್ನಿಸಿದ್ದಾರೆ. Advertisement
ಅಪನಗದೀಕರಣದಿಂದ ಆದ ಲಾಭವೇನು?: ನಿತೀಶ್
03:45 AM Feb 11, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.