Advertisement

Kundapura ಅಂದರ್‌ಬಾಹರ್‌: ಐವರು ವಶಕ್ಕೆ

12:19 AM Feb 25, 2024 | Team Udayavani |

ಕುಂದಾಪುರ: ಬಸ್ರೂರು ಮೂರುಕೈ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್‌ಬಾಹರ್‌ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ವೃತ್ತ ನಿರೀಕ್ಷಕ ನಂದ ಕುಮಾರ್‌ ನೇತೃತ್ವದ ಕುಂದಾಪುರ ಪೊಲೀಸರ ತಂಡ ಐವರನ್ನು ವಶಕ್ಕೆ ಪಡೆದಿದೆ.

Advertisement

ವಡೇರಹೋಬಳಿಯ ಸುಬ್ರಹ್ಮಣ್ಯ (34), ಕೋಟೇಶ್ವರದ ಸಚಿನ್‌ (32), ಬೀಜಾಡಿಯ ಪ್ರಸಾದ್‌ (30), ಸಾಗರದ ಮೊಹಮ್ಮದ್‌ ಅನ್ನೀಶಾ (31) ಹಾಗೂ ಮರವಂತೆಯ ಮೊಹಮ್ಮದ್‌ ಅಕºರ್‌(26) ಆರೋಪಿಗಳು. ಆಟಕ್ಕೆ ಬಳಸಿದ ಪರಿಕರ, 42,500 ರೂ. ಹಣವನ್ನು ಸಹ ವಶಪಡಿಸಿಕೊಂಡಿದ್ದಾರೆ.

ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next