Advertisement
ಸ್ಥಳೀಯ ಶ್ರೀ ಕಡ್ಲೆಹಂಕ್ಲು ಮಾರಿಕಾಂಬಾ ದೇವಿ ಜಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಈ ಮಾರಿಕಾಂಬಾ ದೇವಿ ಜಾತ್ರೆ ಸಾರ್ವಜನಿಕರ ಸಹಕಾರದಿಂದ ಪಕ್ಷಾತೀತವಾಗಿ ಆಚರಿಸಲಾಗುತ್ತದೆ. ಇಂತಹ ಹಬ್ಬಗಳಲ್ಲಿ ಯಾವುದೆ ಪಕ್ಷದವರು ಹಸ್ತಕ್ಷೇಪ ಮಾಡಬಾರದು. ಇದು ಊರ ಹಬ್ಬ. ಗ್ರಾಮೀಣ ಭಾಗದ ಜನರು ತಾಯಿ ಮಾರಿಕಾಂಬೆಯ ಜಾತ್ರೆಯನ್ನು 3 ವರ್ಷಕ್ಕೆ ಒಮ್ಮೆ ವೈಭವದಿಂದ ಆಚರಿಸುತ್ತಾರೆ.
Advertisement
ಜಾತ್ರೆಯಲ್ಲಿ ರಾಜಕೀಯ ಹಸ್ತಕ್ಷೇಪ ಸರಿಯಲ್ಲ : ಬೇಳೂರು
04:05 PM Mar 14, 2020 | Naveen |
Advertisement
Udayavani is now on Telegram. Click here to join our channel and stay updated with the latest news.