Advertisement

ದಿಲ್ಲಿಗೆ ಹೋಗುವುದಿಲ್ಲ: ಆನಂದ್‌ ಸಿಂಗ್‌

11:08 PM Aug 13, 2021 | Team Udayavani |

ಹೊಸಪೇಟೆ: ಮುಖ್ಯಮಂತ್ರಿಗೆ  ಎಲ್ಲ ವಿಚಾರವನ್ನೂ ತಿಳಿಸಿದ್ದೇನೆ. ಅವರು ಹೇಗೆ ಸಮಸ್ಯೆ ಬಗೆಹರಿಸುತ್ತಾರೆ ಎಂದು ಕಾದು ನೋಡೋಣ. ನಾನು ಈ ವಿಷಯದಲ್ಲಿ ದಿಲ್ಲಿಗೆ ಹೋಗಿ ವರಿಷ್ಠರನ್ನು ಭೇಟಿ ಯಾಗುವುದಿಲ್ಲ ಎಂದು ಪರಿಸರ ಹಾಗೂ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಹೇಳಿದರು.

Advertisement

ಕಚೇರಿ ಪುನರಾರಂಭ :

ಖಾತೆ ಬದಲಾವಣೆಗಾಗಿ ಮುನಿಸಿಕೊಂಡು ಮೂರು ದಿನಗಳ ಹಿಂದೆ ಮುಚ್ಚಿದ್ದ  ಆನಂದ್‌ ಸಿಂಗ್‌ ಅವರ ಕಚೇರಿ ಶುಕ್ರವಾರ ಪುನರಾರಂಭ ಗೊಂಡಿತು.  ಆದರೆ ಕೆಳಗಿಳಿಸಲಾಗಿದ್ದ ಬೋರ್ಡ್‌ ಅನ್ನು ಅಳವಡಿಸಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next