Advertisement

ಕಲಾವಿದೆಯ ಶಾಸ್ತ್ರೀಯ ನೃತ್ಯ…ಶ್ರೀ ಕಟೀಲು ಕ್ಷೇತ್ರ ಅದ್ಬುತವೆಂದು ಟ್ವೀಟ್ ಮಾಡಿದ ಆನಂದ ಮಹೀಂದ್ರ

12:52 AM Jan 02, 2023 | Team Udayavani |

ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನೆಯ ಎದುರು ಕಲಾವಿದೆಯೊಬ್ಬರು ಶಾಸ್ತ್ರೀಯ ನೃತ್ಯ ಮಾಡುತ್ತಿದ್ದು, ಆನೆ ಆಶೀರ್ವದಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

Advertisement

ಈ ಕುರಿತು ಮಹೀಂದ್ರ ಗ್ರೂಪ್‌ನ ಚೇರ್ಮನ್‌ ಆನಂದ ಮಹೀಂದ್ರ ಅವರು ಟ್ವೀಟ್‌ ಮಾಡಿದ್ದು, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಅದ್ಬುತವಾಗಿದೆ. ದೇವಸ್ಥಾನದ ಆನೆ ನಮಗೆಲ್ಲರಿಗೂ ಹೊಸ ವರ್ಷಕ್ಕೆ ಸಂತೋಷದಿಂದ ಆಶೀರ್ವದಿಸುತ್ತಿದೆ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next