Advertisement

ಅಮೇಥಿ: ಗುಂಡು ಹಾರಿಸಿ ಗೋ ಹತ್ಯೆ ಮಾಡಿದವರ ಬಂಧನ

06:35 PM Jun 30, 2022 | Team Udayavani |

ಅಮೇಥಿ: ಉತ್ತರ ಪ್ರದೇಶದಲ್ಲಿ ಗೋ ಹತ್ಯೆ ಮಾಡಿದ ಮೂವರನ್ನು ಬಿರುಸಿನ ಗುಂಡಿನ ಕಾಳಗದ ಬಳಿಕ ಬಂಧಿಸಲಾಗಿದೆ. ಪೂರ್ವಾಂಚಲ ಹೆದ್ದಾರಿಯಲ್ಲಿ ಬರುವ ಭಾಟ್ಮಾವು ಸಮೀಪ ಈ ಘಟನೆ ನಡೆದಿದೆ.

Advertisement

ಆರೋಪಿಗಳು ಆ ಪ್ರದೇಶದಲ್ಲಿ ಇರುವ ಬಗ್ಗೆ ಸುಳಿವು ಸಿಕ್ಕಿದ್ದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಗುಂಡಿನ ದಾಳಿ ನಡೆಸಲಾಗಿದೆ. ಈ ವೇಳೆ ಆರೋಪಿಯೊಬ್ಬನ ಕಾಲಿಗೆ ಗುಂಡೇಟು ಬಿದ್ದಿದೆ.  ಪೊಲೀಸ್‌ ಸಿಬ್ಬಂದಿಯ ಕೈಗೆ ಗುಂಡೇಟು ತಗುಲಿದೆ.

ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next