Advertisement

ಅಂಬಾತನಯ ಮುದ್ರಾಡಿ ಪಂಚಭೂತಗಳಲ್ಲಿ ಲೀನ

11:40 PM Feb 22, 2023 | Team Udayavani |

ಹೆಬ್ರಿ: ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಅವರ ಅಂತ್ಯಕ್ರಿಯೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಫೆ. 22ರಂದು ಮುದ್ರಾಡಿಯ ಅವರ ನಿವಾಸ ಬಳಿ ನಡೆಯಿತು.

Advertisement

ಫೆ. 21ರ ಮುಂಜಾನೆ ಅವರು ನಿಧನಹೊಂದಿದ್ದರು. ಪಾರ್ಥಿವ ಶರೀರವನ್ನು ಅವರ ನಿವಾಸದಲ್ಲಿ ಇರಿಸಲಾಗಿದ್ದು ಸಹಸ್ರಾರು ಜನ ಅಂತಿಮ ದರ್ಶನ ಪಡೆದರು. ಅಂತ್ಯಕ್ರಿಯೆಯಲ್ಲಿ ಕುಟುಂಬಿಕರು, ಸಾಹಿತಿಗಳು, ಊರ ಪರವೂರಿನ ಗಣ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next