Advertisement

ಅನಾಥ ಸ್ಥಿತಿಯಲ್ಲಿ ಅಂಬಾಸಿಡರ್‌ ಕಾರು

10:19 PM Aug 16, 2019 | Sriram |

ಉಡುಪಿ: ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಹಳೆಯ ಅಂಬಾಸಿಡರ್‌ ಕಾರೊಂದು ಅನಾಥ ಸ್ಥಿತಿಯಲ್ಲಿದೆ. ಕೆಎ01ಜಿ3682 ನೋಂದಣಿಯ ಈ ಕಾರನ್ನು ಮುಖ್ಯ ನ್ಯಾಯಿಕ ದಂಡಾಧಿಕಾರಿ ವಿವೇಕಾನಂದ ಎಸ್‌.ಪಂಡಿತ್‌ ಅವರು ಉಪಯೋಗಿಸುತ್ತಿದ್ದರು. ಸದ್ಯಕ್ಕೆ ಕಾರಿನ ಅವಧಿಯೂ ಮುಕ್ತಾಯಗೊಂಡಿದೆ. ನ್ಯಾಯಿಕ ದಂಡಾಧಿಕಾರಿಯವರಿಗೆ ಹೊಸ ಕಾರು ಬರುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಈಗ ಸಾರ್ವಜನಿಕವಾಗಿ ಅಂಬಾಸಿಡರ್‌ ಕಾರಿಗೆ ಬೇಡಿಕೆಯೂ ಇಲ್ಲವಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next