Advertisement

ವಿವಾದದ ಸುಳಿಗೆ ಸಿಲುಕಿದ ಅಕ್ಷಯ್‌ರ “ರಾಮ್‌ಸೇತು’ಸಿನಿಮಾ

08:22 PM Jul 30, 2022 | Team Udayavani |

ಅಕ್ಷಯ್‌ ಕುಮಾರ್‌ ಅವರ ಮುಂಬರುವ ಚಿತ್ರ “ರಾಮ್‌ಸೇತು’ ಬಿಡುಗಡೆಗೆ ಮೊದಲೇ ವಿವಾದದ ಸುಳಿಗೆ ಸಿಲುಕಿದೆ.

Advertisement

ರಾಮ ಸೇತುವೆ ವಿಷಯವನ್ನು ಸಿನಿಮಾದಲ್ಲಿ ತಪ್ಪಾಗಿ ತೋರಿಸಿದ್ದಾರೆಂದು ಆರೋಪಿಸಿರುವ ಬಿಜೆಪಿಯ ಹಿರಿಯ ನಾಯಕ ಸುಬ್ರಮಣ್ಯನ್‌ ಸ್ವಾಮಿ, ಅಕ್ಷಯ್‌ ಕುಮಾರ್‌ ಹಾಗೂ ಸಿನಿಮಾ ನಿರ್ಮಿಸಿರುವ ಕರ್ಮ ಮೀಡಿಯಾ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

“ವಿದೇಶಿ ಪ್ರಜೆಯಾಗಿರುವ ಅಕ್ಷಯ್‌ ಅವರನ್ನು ಈ ವಿಚಾರದಲ್ಲಿ ಬಂಧಿಸಲೂಬಹುದು’ ಎಂದು ಅವರು ಹೇಳಿದ್ದಾರೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next