Advertisement
ನಗರದ ನೂತನ ಮಹಾವಿದ್ಯಾಲಯ ಮೈದಾನದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪರಿವರ್ತನಾ ರ್ಯಾಲಿ ಹಾಗೂ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ,”ಕೃಷಿ ಉದ್ಯಮಗಳನ್ನು ಸ್ಥಾಪಿಸುವ ಮುಖಾಂತರ ರೈತರ ಆದಾಯ ವೃದ್ಧಿಸಲಾಗುವುದು. ಬಹು ಮುಖ್ಯವಾಗಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಸಿಗಲು ಪರಿಣಾಮಕಾರಿ ಯೋಜನೆ ಕಾರ್ಯಾನುಷ್ಠಾನ ತರಲಾಗುವುದು ಎಂದರು.
ಮಾಡಿದ್ದರೆ, ಉದ್ಯಮಿಗಳಾದ ಅನಿಲ ಅಂಬಾನಿ, ಅದಾನಿ ಮತ್ತೂಂದು ವರ್ಗ ಮಾಡಿದ್ದಾರೆ ಎಂದರು.
Related Articles
ನೀಡಲು ಮುಂದಾಗಿದೆ ಎಂದರು.
Advertisement
ಮಾಜಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಸಂಸದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಸೇರಿದಂತೆ ಮುಂತಾದವರಿದ್ದರು. ಜಿಎಸ್ಟಿ ಬದಲಾವಣೆ
ಮಧ್ಯಮ ವರ್ಗ ಹಾಗೂ ಸಣ್ಣ ವ್ಯಾಪಾರಿಗಳ ಜೀವ ಹಿಂಡುತ್ತಿರುವ ಜಿಎಸ್ಟಿ ತೆರಿಗೆಯನ್ನು ಕೇಂದ್ರದಲ್ಲಿ ಯುಪಿಎ ಸರ್ಕಾರ ಬಂದರೆ ಬದಲಿಸಲಾಗುವುದು. ಈಗ ಐದು ತರಹದ ತೆರಿಗೆಗಳನ್ನು ವಿಧಿಸಲಾಗುತ್ತಿದೆ. ಆದರೆ ಒಂದೇ ರೀತಿಯ ತೆರಿಗೆ ಜಾರಿ ಜತೆಗೆ ಸರಳೀಕರಣಗೊಳಿಸಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದರು. ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮಾಧ್ಯಮದ ಮುಂದೆ ಬಂದು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಪರಿಸ್ಥಿತಿ ದೇಶದ ಇತಿಹಾಸದಲ್ಲಿ ಒಮ್ಮೆಯೂ ಬಂದಿರಲಿಲ್ಲ. ದೇಶದ ಹಣ ಕೊಳ್ಳೆ ಹೊಡೆದು ಅದಾನಿ, ಅಂಬಾನಿಯಂತಹ ಶ್ರೀಮಂತರಿಗೆ ಕೊಡುತ್ತಾರೆ. ಈ ಕುರಿತು ಪ್ರಧಾನಿಗೆ ಈಗ ಇಡೀ ದೇಶದ ಜನ ಕೇಳುತ್ತಿದ್ದಾರೆ. ಆದರೆ ನರೇಂದ್ರ ಮೋದಿ ಉತ್ತರ ಕೊಡುತ್ತಿಲ್ಲ.
– ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ