Advertisement

ಕೃಷಿ ಚಟುವಟಿಕೆ ಚುರುಕು

08:03 PM Apr 28, 2021 | Team Udayavani |

ಕೊರಟಗೆರೆ: ಪ್ರಸಕ್ತ ಸಾಲಿನ ಪೂರ್ವಮುಂಗಾರು ಹಂಗಾಮಿನಲ್ಲಿ ತಾಲೂಕಾದ್ಯಂತ ಉತ್ತಮ ಮಳೆಯಾಗಿದ್ದು,ಪೂರ್ವ ಮುಂಗಾರು ಹಂಗಾಮಿನ ಕೃಷಿಚಟುವಟಿಕೆಗಳು ಚುರುಕುಗೊಂಡಿವೆ.ಪೂರ್ವ ಮುಂಗಾರು ಬೆಳೆಗಳಾದಉದ್ದು, ಹೆಸರು ಮತ್ತು ತೊಗರಿಯನ್ನುಬಿತ್ತನೆ ಮಾಡಲು ಭೂಮಿ ಹದಮಾಡಲು ರೈತರು ಮುಂದಾಗಿದ್ದಾರೆ.

Advertisement

ವರ್ಷದ ಆರಂಭದಲ್ಲಿ ಉತ್ತಮ ಮಳೆಸುರಿದಿದ್ದು, ಬಿತ್ತನೆ ಸಿದ್ಧತೆಮಾಡಿಕೊಳುತ್ತಿದ್ದಾರೆ. ನೀರಿಲ್ಲದೆ ಒಣಗುತ್ತಿದ್ದ ತೋಟಗಾರಿಕೆ ಬೆಳೆಗಳು ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದು,ಉತ್ತಮವಾಗಿ ಮಳೆ ಬೀಳುತ್ತಿರುವುದರಿಂದ ಈ ಬಾರಿ ಪೂರ್ವಮುಂಗಾರು ಹಂಗಾಮಿನ ಕೃಷಿ ಬೆಳೆನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಕೊಡಲಿವೆ ಎನ್ನುತಾರೆ ರೈತರು.

Advertisement

Udayavani is now on Telegram. Click here to join our channel and stay updated with the latest news.

Next