Advertisement

ಮತದಾನ ಮಾಡಿ ಬಂದ ಬಳಿಕ ಕೊನೆಯುಸಿರೆಳೆದ ವೃದ್ದರು!

04:31 PM May 10, 2023 | Team Udayavani |

ರಾಯಚೂರು/ ಚಿತ್ರದುರ್ಗ : ರಾಜ್ಯದಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು ಮತದಾನ ಮಾಡಿ ಬಂದ ಬಳಿಕ ವೃದ್ಧರಿದ್ದರು ಕೊನೆಯುಸಿರೆಳೆದಿರುವ ಬಗ್ಗೆ ವರದಿಯಾಗಿದೆ

Advertisement

ಚಿತ್ರದುರ್ಗದ ಚಳ್ಳಕೆರೆಯ ರೇಣುಕಾಪುರ ನಿವಾಸಿ ಅಮೀರ್ ಸಾಬ್ ಎನ್ನುವ ವೃದ್ದರು ಮತದಾನ ಮಾಡಿ ಬಂದ ಬಳಿಕ ಕೊನೆಯುಸಿರೆಳೆದಿದ್ದಾರೆ.

ಇನ್ನೊಂದೆಡೆ ರಾಯಚೂರು ಜಿಲ್ಲೆಯ ದೇವದುರ್ಗದ ಗಜ್ಜಿಬಾವಿ ಗ್ರಾಮದಲ್ಲಿ ರಾಮಣ್ಣ (60) ಎನ್ನುವ ವೃದ್ಧ ಹಕ್ಕು ಚಲಾಯಿಸಿದ ಬಳಿಕ ಕೊನೆಯುಸಿರೆಳೆದಿದ್ದಾರೆ.

ಈ ಘಟನೆಗಳ ಬಗ್ಗೆ ಹೆಚ್ಚಿನ ವಿವರ ಗಳನ್ನು ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next