Advertisement

Adkasthala : ಬಸ್‌- ಪಿಕಪ್‌ ಢಿಕ್ಕಿ : ಪಿಕಪ್ ಚಾಲಕ ಗಂಭೀರ

02:33 PM Sep 26, 2023 | Team Udayavani |

ವಿಟ್ಲ : ಕೆಎಸ್‌ಆರ್‌ಟಿಸಿ ಬಸ್ ಹಾಗೂ ಪಿಕಪ್‌ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಕೇರಳ-ಕರ್ನಾಟಕ ಗಡಿಭಾಗವಾದ ಅಡ್ಕಸ್ಥಳದಲ್ಲಿ ಸೆ. 26ರ ಮಂಗಳವಾರ ನಡೆದಿದೆ.

Advertisement

ಅಡಿಕೆ ಗಿಡ ಸಾಗಾಟದ ಪಿಕಪ್‌ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ನಡೆದ ಅಪಘಾತದಲ್ಲಿ ಪಿಕಪ್ ಚಾಲಕ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆಗಾಗಿ ವಿಟ್ಲದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next