Advertisement

Adani: ಸಮಯಾವಕಾಶ ಕೋರಿದ ಮಹುವಾ

09:13 PM Oct 27, 2023 | Team Udayavani |

ಕೋಲ್ಕತ್ತಾ: “ಪ್ರಶ್ನೆಗಾಗಿ ಲಂಚ’ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಸಂಸತ್‌ನ ಎಥಿಕ್ಸ್‌ ಸಮಿತಿ ಎದುರು ಹಾಜರಾಗಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸಮಯಾವಕಾಶ ಕೋರಿದ್ದಾರೆ. “ನನ್ನ ಲೋಕಸಭಾ ಕ್ಷೇತ್ರದಲ್ಲಿ ನ.4ರವರೆಗೆ ಮೊದಲೇ ಗೊತ್ತುಪಡಿಸಿರುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕಿದೆ.

Advertisement

ಹೀಗಾಗಿ ಅ.31ರ ಬದಲಾಗಿ ನ.5ರ ನಂತರ ಸಮಿತಿ ಎದುರು ಹಾಜರಾಗಲಿದ್ದೇನೆ’ ಎಂದು ಮಹುವಾ ಟ್ವೀಟ್‌(ಎಕ್ಸ್‌) ಮಾಡಿದ್ದಾರೆ. ಜತೆಗೆ, “ಉದ್ಯಮಿ ದರ್ಶನ್‌ ಹಿರಾನಂದನಿ ಅವರಿಗೆ ಸಮಿತಿಯು ಸಮನ್ಸ್‌ ಜಾರಿಗೊಳಿಸಬೇಕಿದೆ. ಅವರಿಗೆ ಪ್ರಶ್ನೆ ಕೇಳಲು ಇರುವ ನನ್ನ ಹಕ್ಕನ್ನು ಚಲಾಯಿಸಲು ನನಗೆ ಸಮಿತಿ ಅವಕಾಶ ನೀಡಬೇಕು’ ಎಂದು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next